ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಟಾಕಿ ಕಾರ್ಖಾನೆಯಲ್ಲಿ ಅಗ್ನಿಆಕಸ್ಮಿಕ: 17 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಟಾಕಿ ಕಾರ್ಖಾನೆಯಲ್ಲಿ ಅಗ್ನಿಆಕಸ್ಮಿಕ: 17 ಬಲಿ
ತಮಿಳುನಾಡಿದ ಮಧುರೈನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿ 17 ಕಾರ್ಮಿಕರು ಅಸುನೀಗಿದ್ದಾರೆ ಮತ್ತು 40 ಮಂದಿ ಸುಟ್ಟಗಾಯಗಳಿಗೆ ಗುರಿಯಾಗಿದ್ದಾರೆ.

ಮಧುರೈಗೆ 40 ಕಿಮೀ ದೂರದ ವಡಕಾಂಪಟ್ಟಿಯಲ್ಲಿ ಪಟಾಕಿ ತಯಾರಿಕೆ ಘಟಕದಲ್ಲಿ ಈ ಅನಾಹುತ ಸಂಭವಿಸಿದ್ದು, ಅಪಘಾತಕ್ಕೆ ಕಾರಣವನ್ನು ಇನ್ನೂ ಪತ್ತೆಹಚ್ಚಬೇಕಿದೆ.

ಗಾಯಗೊಂಡ ಅನೇಕ ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಶಾಲೆಯಿಂದ ಹಿಂತಿರುಗಿ ಅಲ್ಲಿ ಕೆಲಸ ಮಾಡುತ್ತಿದ್ದ ಶಾಲಾ ಮಕ್ಕಳೂ ಗಾಯಗೊಂಡವರಲ್ಲಿ ಸೇರಿದ್ದಾರೆ. ಮಧುರೈ ಕ್ಷೇತ್ರದ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಬುಧವಾರ ಇಲ್ಲಿಗೆ ಭೇಟಿ ನೀಡುವರೆಂದು ನಿರೀಕ್ಷಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳ್ಳಭಟ್ಟಿ: 7 ಮಂದಿ ಬಲಿ
ದೇಶದಾದ್ಯಂತ ನಕ್ಸಲ್ ಅಟ್ಟಹಾಸಕ್ಕೆ 455 ಮಂದಿ ಬಲಿ
ಸಲಿಂಗಕಾಮ: ಬಾಬಾ ರಾಮದೇವ್ ಸು.ಕೋರ್ಟಿಗೆ
ರೈಲ್ವೈ ಬಜೆಟ್: ಎಲ್ಲ ಬೆಂಗಾಳ್, ರಾಜ್ಯ ಕಂಗಾಲು!
ವರುಣ್ ಭದ್ರತೆ ಹೆಚ್ಚಿಸಿ: ಬಿಜೆಪಿ, ಬೆದರಿಕೆಯಿಲ್ಲ: ಸರ್ಕಾರ
ಜಮ್ಮುವಿನಲ್ಲಿ ಅಫೀಮು ಬೆಳೆ: ಉಗ್ರರ ನಂಟು ಬಯಲು