ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಮಿಳುನಾಡಿನ ಈ ಭಿಕ್ಷಾಧಿಪತಿ 14 ಲಕ್ಷಾಧಿಪತಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳುನಾಡಿನ ಈ ಭಿಕ್ಷಾಧಿಪತಿ 14 ಲಕ್ಷಾಧಿಪತಿ!
ಮಸೀದಿ ಹೊರಗೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನ ಚೀಲದಲ್ಲಿ 14 ಲಕ್ಷ ರೂಪಾಯಿ ದೊರೆತಿರುವುದು ಅಚ್ಚರಿ ಮೂಡಿಸಿದೆ.

ಕೇರಳದ ಕೋಯಿಕ್ಕೋಡ್‌ನ ಕುಟ್ಟಿಕ್ಕತ್ತೂರ್‌ನ ಜಮಾತ್ ಮಸೀದಿಯೊಂದರ ಸಮೀಪ ಭಿಕ್ಷೆ ಬೇಡುತ್ತಿದ್ದ ಅಬ್ದುಲ್ ಗಲಿ ಎಂಬಾತ 80 ಸಾವಿರ ರೂಪಾಯಿ ನಗದು ಹಣ ಹೊಂದಿದ್ದ ಮತ್ತು ಆತನ ಚೀಲದಲ್ಲಿ 13 ಲಕ್ಷ ರೂ. ಮೊತ್ತದ ಅಂಚೆ ಕಚೇರಿ ಠೇವಣಿಯ ದಾಖಲೆ ಪತ್ರಗಳಿದ್ದವು ಎಂದು ವರದಿಯಾಗಿದೆ.

ತಾನು 'ಪ್ರಾಮಾಣಿಕ'ವಾಗಿ ದುಡಿದು ಸಂಪಾದಿಸಿದ ಹಣವಿದು ಎಂದು ಸುಮಾರು 70 ವರ್ಷ ಪ್ರಾಯದ ಈತ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಸುಮಾರು ಮೂರು ದಶಕಗಳ ಕಾಲ ಭಿಕ್ಷೆ ಬೇಡಿ ಈ ಹಣ ಸಂಗ್ರಹಿಸಿರುವುದಾಗಿಯೂ ಆತ ತಿಳಿಸಿದ್ದಾನೆ. ತನಿಖೆ ಮುಂದುವರಿಯುತ್ತಿದೆ. ಈತ ಮೂಲತಃ ತಮಿಳುನಾಡಿನ ತೂತುಕುಡಿಯವನು ಎಂದು ತಿಳಿದುಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌ಗೆ ಜೈಲು ಬೋರ್, ಓದಲು ಪುಸ್ತಕ ಬೇಕಂತೆ
ನಕ್ಸಲರೊಂದಿಗೆ ನೇರ ಮಾತಕತೆ ಇಲ್ಲ: ಕೇಂದ್ರ
ಬಿಜೆಪಿ ನೂತನ ಸಂಸದರಿಗೆ ಆಡ್ವಾಣಿ ಮಾರ್ಗದರ್ಶಿ ಸೂತ್ರ
ಶಾಹಿ ಇಮಾಮ್ ಅಬ್ದುಲ್ಲಾ ಬುಖಾರಿ ಇನ್ನಿಲ್ಲ
ಉಗ್ರರ ಫೋನ್ ಜಾಮ್ ಕುರಿತು ಪಾಕ್ ಜತೆ ಚರ್ಚೆ: ಎಸ್ಸೆಂಕೆ
ಕಾಶ್ಮೀರ: ಪುರಾತನ ಶಿವಮಂದಿರಕ್ಕೆ ಮುಸ್ಲಿಂ ಅರ್ಚಕರು