ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್‌ರು ಹಿಂಸೆ ಕೈಬಿಡಲಿ (Naxal | Chidamabaram | UPA)
Bookmark and Share Feedback Print
 
ಮಾವೋವಾದಿ ನಕ್ಸಲೀಯರು ಹಿಂಸೆಯನ್ನು ಕೈಬಿಡುವವರೆಗೆ ಅವರೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಗೃಹ ಸಚಿವ ಪಿ.ಚಿದಂಬರಂ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಕ್ಸಲೀಯರ ಪ್ರಾಬಲ್ಯ ಮುರಿಯಲು ಬೇಕಾದಂತಹ ಬಲ ಬಳಸಲು ಸರ್ಕಾರಕ್ಕೆ ಶಾಸನಬದ್ಧ ಅಧಿಕಾರ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಕ್ಸಲ್, ಚಿದಂಬರಂ, ಯುಪಿಎ, ಮಾವೋ