ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂವರು ಕಾರ್ಮಿಕರ ಸಾವು (Kanshiram)
Bookmark and Share Feedback Print
 
ಉತ್ತರ ಪ್ರದೇಶದ ಕಾನ್‌ಶೀರಾಮ್ ನಗರ ಜಿಲ್ಲೆಯ ಸಿದ್ಪುರಾ ಪ್ರದೇಶದಲ್ಲಿ ಗೋಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ವರದಿಯಾಗಿದೆ. ಟ್ರಾಕ್ಟರ್ ಗೋಡೆಗೆ ಆಕಸ್ಮಿಕವಾಗಿ ಬಡಿದಿದ್ದರಿಂದ ಕಾರ್ಮಿಕರ ಮೇಲೆ ಮಣ್ಣಿನ ರಾಶಿ ಬಿದ್ದಿತ್ತು. ಇದರಿಂದ ಅವರು ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂವರು ಕಾರ್ಮಿಕರ ಸಾವು