ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಸ್ಕೃತಿ ರಕ್ಷಿಸುವ ಗುತ್ತಿಗೆ ಶ್ರೀರಾಮಸೇನೆಗೆ ಬೇಡ: ಕೃಷ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸ್ಕೃತಿ ರಕ್ಷಿಸುವ ಗುತ್ತಿಗೆ ಶ್ರೀರಾಮಸೇನೆಗೆ ಬೇಡ: ಕೃಷ್ಣ
NRB
ನೈತಿಕತೆಯನ್ನು ರಾಜ್ಯದಲ್ಲಿ ಶ್ರೀರಾಮ ಸೇನೆಯವರು ಗುತ್ತಿಗೆ ಪಡೆದಿದ್ದಾರೆಯೇ...? ಎಂದು ಮಂಗಳೂರು ಪಬ್ ದಾಳಿ ಕುರಿತು ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಪ್ರತಿಕ್ರಿಯಿಸಿದ ರೀತಿ ಇದು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಸ್ಕೃತಿಯನ್ನು ಯಾರೂ ಗುತ್ತಿಗೆ ಪಡೆದಿಲ್ಲ. ತಂದೆ,ತಾಯಿಗೆ ಮಕ್ಕಳನ್ನು ಯಾವ ಸಂಸ್ಕೃತಿಯಲ್ಲಿ ಬೆಳೆಸಬೇಕು ಎಂಬ ಅರಿವಿದೆ. 18 ವರ್ಷ ವಯಸ್ಸಿನ ಯುವಕರಿಗೆ ಯಾವುದು ಸರಿ, ತಪ್ಪು ಎಂಬುದನ್ನು ನಿರ್ಧರಿಸುವ ವಿವೇಚನೆಯೂ ಇದೆ. ಹಾಗಾಗಿ ಅವರನ್ನು ದಂಡಿಸುವ ಹಕ್ಕು ನಮ್ಮ ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ ಎಂದರು.

ಪಬ್ ಮೇಲಿನ ದಾಳಿಗೆ ಸರ್ಕಾರದ ಪ್ರೇರಣೆ ಇದೆಯೇ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡ ಬಯಸದ ಕೃಷ್ಣ, ಮಕ್ಕಳ ಸಂಪೂರ್ಣ ಜವಾಬ್ದಾರಿ ಪೋಷಕರದ್ದು. ಹಾಗಾಗಿ ಬೇರೆಯವರು ಸಂಸ್ಕೃತಿಯನ್ನು ಕಾಪಾಡುವ ಗುತ್ತಿಗೆದಾರರ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆ.20ರಂದು ರಾಜ್ಯ ಬಜೆಟ್ ಮಂಡನೆ
75ನೇ ಸಾಹಿತ್ಯ ತೇರಿಗೆ ವಿಧ್ಯುಕ್ತ ಚಾಲನೆ
ಪತ್ರಕರ್ತನ ಬಿಡುಗಡೆ
ಫೆ. 19ರಿಂದ ಬಜೆಟ್ ಅಧಿವೇಶನ
ಮತದಾರರ ಪಟ್ಟಿ ಬಿಡುಗಡೆ
ಆರ್‌ಎಸ್‌ಎಸ್-ಎಬಿವಿಪಿ ಭಯೋತ್ಪಾದಕ ಸಂಘಟನೆ: ಡಿಕೆಶಿ