ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವರ್ಗಾವಣೆಯಲ್ಲಿ ಸಿಎಂ ಹಾಗೂ ಮಕ್ಕಳ ಕೈವಾಡವಿಲ್ಲ: ರವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಗಾವಣೆಯಲ್ಲಿ ಸಿಎಂ ಹಾಗೂ ಮಕ್ಕಳ ಕೈವಾಡವಿಲ್ಲ: ರವಿ
ಪೊಲೀಸರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕೈವಾಡ ಇದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರು ನೀಡಿರುವ ಹೇಳಿಕೆಗೆ ಶಾಸಕ ಸಿ.ಟಿ.ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನಿರ್ದೇಶಿಸಿದಂತೆ ಪೊಲೀಸರ ವರ್ಗಾವಣೆ ಮಾಡಲಾಗಿದೆ ಹೊರತು ಯಡಿಯೂರಪ್ಪ ಹಾಗೂ ಅವರ ಮಕ್ಕಳ ಚಿತಾವಣೆಯಿಂದ ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಕೆಲವು ನಾಯಕರನ್ನು ನಾಡಿನ ಜನ ಮರೆಯಬೇಕೆಂದುಕೊಂಡರು. ಏನಾದರೊಂದು ಖ್ಯಾತೆ ತೆಗೆದು ಮತ್ತೆ ಮತ್ತೆ ಸುದ್ದಿ ಮಾಡುವ ನಾಯಕರಲ್ಲಿ ಮೊಯ್ಲಿಯವರು ಒಬ್ಬರು ಎಂದು ಟೀಕಿಸಿದ್ದಾರೆ.

ಸಾವಿರ ಸುಳ್ಳಿನ ಸರದಾರ ಎಂದೇ ಖ್ಯಾತರಾಗಿರುವ ಮೊಯ್ಲಿ ಅವರು ನೀತಿ ಪಾಠ ಬೋಧಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಾರಿಗೂ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ
'ಬಸ್ಸಲ್ಲಿ ಗಲೀಜಿದ್ದರೆ ಒದೆಯಿರಿ':ಅಶೋಕ್ ಕ್ಷಮೆಗೆ ಪಟ್ಟು
ಶ್ರೀರಾಮುಲು ಪೈಗಂಬರ್ ಇದ್ದಂತೆ-ಸಚಿವ ಖಾನ್‌‌ಗೆ ಘೇರಾವ್
'ಪಿಂಕ್ ಚಡ್ಡಿ' ಕಳುಹಿಸಿದವರ ವಿರುದ್ಧ ಕಾನೂನು ಕ್ರಮ: ಮುತಾಲಿಕ್
ಕೆರೆಗಳ ಅಭಿವೃದ್ದಿಗೆ ಕ್ರಮ: ಕಾರಜೋಳ
ಶೀಘ್ರವೇ ರಾಜ್ಯ ಯುವ ಕಾಂಗ್ರೆಸ್ ಬಲವರ್ಧನೆ: ಬೈರೇಗೌಡ