ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಷ್ಟ್ರೀಯ ಪಕ್ಷಗಳನ್ನು ಮ‌ೂಲೆಗೆ ತಳ್ಳುವೆ: ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರೀಯ ಪಕ್ಷಗಳನ್ನು ಮ‌ೂಲೆಗೆ ತಳ್ಳುವೆ: ಕುಮಾರ್
ರಾಜ್ಯದ ಆಡಳಿತ ಪಕ್ಷದ ದುರಾಡಳಿತವಾಗಲಿ ಅಥವಾ ಬೇರೆ ಪಕ್ಷದ ವಿರುದ್ಧ ಟೀಕೆ ಮಾಡುವುದಾಗಲಿ ಮಾಡುವುದಿಲ್ಲ. ಇನ್ನು ಮುಂದೆ ಏನಿದ್ದರು ಪಕ್ಷದ ಸಂಘಟನೆಯೊಂದೇ ನಮ್ಮ ಗುರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ಚಾಲನೆ ಮಾಡಿ ಮಾತನಾಡಿದ ಅವರು, ತಮಿಳುನಾಡು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜ್ಯದಲ್ಲಿ ಮೂಲೆಗುಂಪು ಮಾಡಲು ಜೆಡಿಎಸ್ ಪಕ್ಷವನ್ನು ಎಲ್ಲಾ ಜಿಲ್ಲೆಗಳಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದರು.

ಇದೇ ವೇಳೆ ಕುಮಾರಸ್ವಾಮಿ, ತಾವು ಮುಖ್ಯಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಅನವಶ್ಯಕವಾಗಿ ಮಾಡಿದ್ದಲ್ಲ. ಜನರ ಕಷ್ಟ ಸುಖವನ್ನು ತಿಳಿದುಕೊಳ್ಳಲು ಮಾಡಿದ ಕಾರ್ಯಕ್ರಮವಾಗಿತ್ತು. ಇದನ್ನು ಬಿಜೆಪಿ ಸರ್ಕಾರವು ಅನುಸರಿಸುತ್ತಿದೆ. ಕೇವಲ ಕಾಪಿ ಮಾಡಿದರೆ ಸಾಲದು ಜನ ಸಾಮಾನ್ಯರ ಸಂಕಷ್ಟಗಳನ್ನು ಬಗೆಹರಿಸಬೇಕು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಸರ್ಕಾರದ ದುರಾಡಳಿತ ಎತ್ತಿ ಹಿಡಿಯುವೆ: ಸಿದ್ದು
ಸಿಎಂ ಮೋಸಗಾರ: 'ಚರಂಡಿಯಿಂದ' ಹೊರಬಿದ್ದ ವರ್ತೂರು
ವಿ ಸೋಮಣ್ಣಗಾಗಿ ಕೃಷ್ಣಯ್ಯಶೆಟ್ಟಿ ತಲೆಂಡ?
ದಳ 'ರಕ್ಷಕ' ಕುಮಾರ, 2011ರಲ್ಲಿ ಅಧಿಕಾರಕ್ಕೆ: ಗೌಡ
ನಾವು ಉನ್ನತ ಹುದ್ದೆಗಳ ಅಕಾಂಕ್ಷಿಗಳಲ್ಲಾ :ಕರುಣಾಕರ ರೆಡ್ಡಿ
'ಒಳಚರಂಡಿ'ಯಿಂದ ವರ್ತೂರು ಪ್ರಕಾಶ್ ಹೊರಗೆ