ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ ಸಮೀಕ್ಷೆ ಯಾವ ತನಿಖೆಗೂ ಸಿದ್ಧ: ಜನಾರ್ದನ ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ ಸಮೀಕ್ಷೆ ಯಾವ ತನಿಖೆಗೂ ಸಿದ್ಧ: ಜನಾರ್ದನ ರೆಡ್ಡಿ
ಬಳ್ಳಾರಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪಕ್ಕೆ ಪ್ರತಿ ಸವಾಲು ಹಾಕಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕೇಂದ್ರ ಸರ್ಕಾರ ಅವರ ಕೈಯಲ್ಲಿದೆ. ನಾಳೆಯಿಂದಲೇ ಮಾಧ್ಯಮಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಸಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮಾಲೀಕತ್ವದ ಆಂಧ್ರ ಪ್ರದೇಶದ ಓಬಳಾಪುರಂ ಗಣಿಯು ರಾಜ್ಯದ ಗಡಿ ಒತ್ತುವರಿ ಮಾಡಿದೆ ಎಂಬ ಆರೋಪ ನಿರಾಧಾರ. ಈ ಬಗ್ಗೆ ಯಾವಾಗ ಬೇಕಾದರೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಎರಡು ರಾಜ್ಯಗಳಿಗೆ ಸಂಬಂದಿಸಿದ ವಿಚಾರವಾದ್ದರಿಂದ ಕೇಂದ್ರವೇ ಸಮೀಕ್ಷೆ ನಡೆಸಬೇಕು. ಹೀಗಾಗಿ ವಿಳಂಬವಾಗಿದ್ದರೆ, ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ರೆಡ್ಡಿ ಸಹೋದರರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಹಿಂತೆಗೆಯುವಂತೆ ನಾವು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿಲ್ಲ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಳೆ ಕೈ ಕೊಟ್ರೆ ವಿದ್ಯುತ್ ದರ ಏರಿಕೆ: ಈಶ್ವರಪ್ಪ
ಮೈಸೂರು: ಪೊಲೀಸ್ ಇನ್ಸ್‌ಪೆಕ್ಟರ್ ಮನೆಗೆ ಕನ್ನ!
ಭಗವಂತ ನಮ್ಮ ಕೈ ಬಿಡಲ್ಲ: ಯಡಿಯೂರಪ್ಪ
ದಿವಾಕರ ಬಾಬುವಿನದ್ದು ಕೊಲೆಗಡುಕ ಕುಟುಂಬ: ರೆಡ್ಡಿ
ಎಚ್.ಆರ್.ಭಾರದ್ವಾಜ್ ರಾಜ್ಯದ ನೂತನ ರಾಜ್ಯಪಾಲ
ಯಡಿಯೂರಪ್ಪ ಇನ್ನೂ 40ವರ್ಷ ಆಡಳಿತ ಮಾಡ್ಲಿ: ರೆಡ್ಡಿ