ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರ್ಕಾರಕ್ಕೆ ಸಲಹೆ ನೀಡಲು ಮಠಾಧೀಶರ ಅಗತ್ಯವಿದೆ: ರೇಣುಕಾಚಾರ್ಯ (BJP | Renukacharya | Congress | JDS | Yeddyurappa)
Bookmark and Share Feedback Print
 
ಹಿಂದಿನ ಕಾಲದಲ್ಲಿ ರಾಜಮಹಾರಾಜ ಆಡಳಿತಾವಧಿಯಲ್ಲಿ ರಾಜ್ಯಾಡಳಿತದಲ್ಲಿ ಸಲಹೆ, ಸೂಚನೆ ನೀಡಲು ರಾಜ್ಯಾಡಳಿತಕ್ಕೆ ರಾಜಗುರುಗಳಿದ್ದರು. ಹಾಗೆಯೇ ಇಂದು ಕೂಡ ರಾಜಕೀಯ ಕ್ಷೇತ್ರ ಉತ್ತಮವಾಗಿ ನೆಡೆಯಲು ಮಠಾಧೀಶರ ಅಗತ್ಯವಿದೆ ಎಂದು ಸಚಿವ ಎಂ.ಪಿ.ರೇಣುಕಾರ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಹೊನ್ನಾಳಿ ಹಿರೇಕಲ್ ಮಠದಲ್ಲಿ ಗ್ರಾಮಸ್ಥರು ನೀಡಿದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಸಲಹೆ ಸೂಚನೆಗಳನ್ನು ಕೊಡಲು ಮಠಾಧೀಶರಿಗೆ ಮಣೆ ಹಾಕುವುದರಲ್ಲಿ ತಪ್ಪೇನಿಲ್ಲ ಎಂದು ಬಿ.ಎಸ್.ಯಡಿಯೂರಪ್ಪನವವರ ಕ್ರಮಕ್ಕೆ ಆಗ್ರಹಿಸಿದರು.

ಅಲ್ಲದೇ ಸಪರ್ಣ ಗ್ರಾಮ ಎಂದು ಹೆಸರು ಬದಲಿಸಲು ಹಿರೇಕಲ್ ಮಠ ಗ್ರಾಮದ ಜನರು ಬೇಡಿಕೆ ಸಲ್ಲಿಸಿದ್ದು, ಕಾನೂನು ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರಿತ ಯೋಜನೆಯಾದ ಕಾರಣ ಈ ಮನವಿಯನ್ನು ಪರಿಶೀಲನೆ ನಡೆಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ