ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಡ್ಡಿ, ಶ್ರೀರಾಮುಲು ಕೇಸ್ ವಾಪಸ್‌ಗೆ ಕೋರ್ಟ್ ತಡೆ (Janardana Reddy | Sri ramulu | Bangalore | High court)
Bookmark and Share Feedback Print
 
ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ಮೇಲಿದ್ದ ಕೇಸುಗಳ ವಾಪಸಾತಿಗೆ ಧಾರವಾಡ ಸಂಚಾರಿ ಪೀಠ ಮಂಗಳವಾರ ತಡೆ ನೀಡಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಸಂಚಾರಿ ಪೀಠ ಈ ಇಬ್ಬರು ಸಚಿವರ ಮೇಲಿದ್ದ ಕೇಸುಗಳನ್ನು ವಾಪಸ್ ಪಡೆಯಲು ನಿರಾಕರಿಸಿದೆ. ರಾಜ್ಯ ಸರಕಾರ ಸಚಿವರ ಮೇಲಿದ್ದ ಕೇಸುಗಳನ್ನು ವಾಪಸು ಪಡೆಯಲು ನಿರ್ಧಾರ ಕೈಗೊಂಡಿತ್ತು.

ಇದೀಗ ಧಾರವಾಡ ಸಂಚಾರಿ ಪೀಠದ ಈ ತೀರ್ಪಿನಿಂದಾಗಿ ರಾಜ್ಯ ಸರಕಾರಕ್ಕೆ ಮುಖಭಂಗವಾದಂತಾಗಿದೆ. ಧಾರವಾಡ ಸೆಷನ್ಸ್ ಕೋರ್ಟ್ ಆದೇಶಕ್ಕೆ ಸಂಚಾರಿ ಪೀಠ ತಡೆ ನೀಡಿದೆ. ಚುನಾವಣೆ ಸಂದರ್ಭದಲ್ಲಿ ಸಚಿವರಿಬ್ಬರ ಮೇಲೆ ಮೊಕದ್ದಮೆಗಳು ದಾಖಲಾಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ