ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಯಚೂರುನಲ್ಲಿ ಅಕ್ರಮ ಕಟ್ಟಡ, ದೇವಸ್ಥಾನ ನೆಲಸಮ (Police | Raichur | Bangalore | Karnataka)
Bookmark and Share Feedback Print
 
ರಾಯಚೂರುನಲ್ಲಿ ಸ್ಥಳೀಯರ ಭಾರಿ ಪ್ರತಿಭಟನೆಯ ನಡುವೆಯೂ ಹಲವು ಅಕ್ರಮ ಕಟ್ಟಡ ಹಾಗೂ ದೇವಸ್ಥಾನಗಳನ್ನು ನಗರಸಭಾ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಕಟ್ಟದ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಯಚೂರಿನ ಗುಲ್ಫನ್ ಗಾರ್ಡನ್‌ನಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು.

ಅಯ್ಯಪ್ಪ, ವೆಂಕೆಟೇಶ್ವರ ಮತ್ತು ಆಂಜನೇಯ ಸಹಿತ ಐದು ದೇಗುಲಗಳನ್ನು ಇದೀಗಲೇ ನೆಲಸಮ ಮಾಡಲಾಗಿದೆ. ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿತ್ತು.

ಅಕ್ರಮವಾಗಿ ನಿರ್ಮಿಸಿರುವ ಮಂದಿರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ