ಬೆಂಗಳೂರು: ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಅಥವಾ ಗಂಜಿ ತಿಳಿಯನ್ನು ನಾವು ಬಳಸುವುದಿಲ್ಲ. ಹಾಗೇ ಸುಮ್ಮನೇ ಚೆಲ್ಲಿಬಿಡುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡುವ ಮೊದಲು ಈ ಸುದ್ದಿಯನ್ನು ಓದಿ.