ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅರುಣಾಚಲ ಯೋಜನೆಗಾಗಿ ಎಡಿಬಿ ನಿಧಿಗೆ ಚೀನ ಅಡ್ಡಿ: ಕೃಷ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಣಾಚಲ ಯೋಜನೆಗಾಗಿ ಎಡಿಬಿ ನಿಧಿಗೆ ಚೀನ ಅಡ್ಡಿ: ಕೃಷ್ಣ
ಅರುಣಾಚಲ ಪ್ರದೇಶದಲ್ಲಿನ ನೀರಾವರಿ ಯೋಜನೆಗೆ ಎಡಿಬಿ ಹಣಕಾಸು ನಿಧಿ ಒದಗಿಸಲು ಚೀನ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಬಹುಪಕ್ಷೀಯ ಸಾಲ ಸಂಸ್ಥೆಯ ಸನ್ನದಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದಾಗಿ ಸರ್ಕಾರ ರಾಜ್ಯ ಸಭೆಗೆ ಗುರುವಾರ ತಿಳಿಸಿದೆ.

ರಾಜಕೀಯ ಪರಿಗಣನೆಗಳನ್ನು ಯಾವುದೇ ಯೋಜನೆಗಳ ಮೌಲ್ಯಮಾಪನದ ವೇಳೆ ಪರಿಗಣಿಸಬಾರದು ಎಂಬುದಾಗಿ ಭಾರತವು ಎಡಿಬಿಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಸ್ಪಷ್ಟಪಡಿಸಿದೆ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಹೇಳಿದ್ದಾರೆ.

ಭಾರತಕ್ಕೆ ಹಣಕಾಸು ನಿಧಿ ಒದಗಿಸಲು ಚೀನ ಹೊರತು ಪಡಿಸಿದಂತೆ ಎಡಿಬಿಯ ಕಾರ್ಯಕಾರಿ ನಿರ್ದೇಶಕ ಮಂಡಳಿಯ ಇತರ ಎಲ್ಲಾ ರಾಷ್ಟ್ರಗಳು ಬೆಂಬಲಿಸಿವೆ ಎಂಬುದಾಗಿ ಅವರು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ಭದ್ರತೆ: ಚಿದು ಭೇಟಿ ತೃಪ್ತಿಕರವಾಗಿಲ್ಲ- ಸುಷ್ಮಾ
ಸತಿ-ಪತಿಗಳಾದ 3 ಜೋಡಿ ಪತಿ-ಪತಿಗಳು!
ಹಜ್ ಯಾತ್ರಿಕರಿಂದ ಹೆಚ್ಚುವರಿ ಹಣ ಕೇಳಿದ ಸಮಿತಿ
ಮಧುರೆಯಲ್ಲೊಂದು 'ಚೀನಿಂಡಿಯಾ' ವಿವಾಹ
ಸಲಿಂಗಕಾಮ: ಸರ್ಕಾರಕ್ಕೆ ನೋಟೀಸು ನೀಡಿದ ಸು,ಕೋ
ನ್ಯಾಯಾಧೀಶರಿಗೆ ಕಪಾಳ ಮೋಕ್ಷಮಾಡಿದ ವಕೀಲ