ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೇನಾಧಿಕಾರಿಗಳಿಗೆ ರಾಜಕೀಯಪಕ್ಷದ ಲಂಚ: ಚು.ಆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನಾಧಿಕಾರಿಗಳಿಗೆ ರಾಜಕೀಯಪಕ್ಷದ ಲಂಚ: ಚು.ಆ
ಇತ್ತೀಚೆಗೆ ಮುಕ್ತಾಯವಾಗಿರುವ ಮಹಾಚುನಾವಣೆಯಲ್ಲಿ ರಾಜಕೀಯ ಪಕ್ಷ ಒಂದರ ಸದಸ್ಯರು ಅಂಚೆಮತಗಳನ್ನು ಒಲಿಸಿಕೊಳ್ಳಲು ಸೇನಾಧಿಕಾರಿಗಳಿಗೆ ಲಂಚ ನೀಡಿತ್ತು ಎಂಬುದಾಗಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಬಾಂಬ್ ಸಿಡಿಸಿದ್ದಾರೆ. ಆದರೆ ಅವರ ಯಾವ ಪಕ್ಷ ಈ ಕೃತ್ಯ ಎಸಗಿದೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ.

ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಇತ್ತೀಚೆಗೆ ಅಂತ್ಯಗೊಂಡ ಚುನಾವಣೆಗಳ ಕುರಿತು ಉಪನ್ಯಾಸ ನೀಡಲು ಇಲ್ಲಿಗೆ ಆಗಮಿಸಿದ್ದ ಅವರು ಪಂಜಾಬ್ ಚುನಾವಣೆಯಲ್ಲಿ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ.

ನಿರ್ದಿಷ್ಟ ಅಭ್ಯರ್ಥಿಗೆ ಮತಹಾಕವತಂತೆ ಕಮಾಂಡಿಂಗ್ ಅಧಿಕಾರಿಗಳು ಸೇನಾ ಜವಾನರಿಗೆ ತಾಕೀತು ಮಾಡಿರುವ ವಿಚಾರವನ್ನು ಪಂಜಾಬ್ ಪೊಲೀಸ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

"ಕಮಾಂಡಿಂಗ್ ಅಧಿಕಾರಿಗಳನ್ನು ಸಂಪರ್ಕಿಸಿರುವ ಪಕ್ಷವು ಸೇನಾ ಸಿಬ್ಬಂದಿಗಳು ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಲಂಚ ನೀಡಿದೆ. ಮತ್ತು ಈ ಜವಾನರು ಜಿ ಹುಜೂರ್ ಅಂದಿದ್ದಾರೆ" ಎಂಬ ಅಂಶ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರಪತಿಗಳಿಂದ ಜಂಟಿ ಸದನ ಉದ್ದೇಶಿಸಿ ಭಾಷಣ
ಸಿಖ್‌ಗುರು ಸಂತ ರಮಾನಂದರ ದೇಹ ಭಾರತಕ್ಕೆ
ಅನುರಾಧಾ ಬಾಲಿ ಜತೆ ಎಲ್ಲಾ ಸಂಬಂಧಕ್ಕೆ ಎಳ್ಳುನೀರು
ಭಾರತದ ಅಧಿಕಾರಿವರ್ಗ ಅತ್ಯಂತ ಅದಕ್ಷವಂತೆ!
ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿ ಜೇಟ್ಲಿ
ಲಂಚಾವತಾರ: ರಾಜಕಾರಣಿಗಳು ಫಸ್ಟ್, ಅಧಿಕಾರಿಗಳು ನೆಕ್ಸ್ಟ್