ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಂಚಾರ ದಟ್ಟಣೆ ಕಡಿವಾಣಕ್ಕೆ ವಿನೂತನ ಕ್ರಮ
ಮದುವೆಗೆ ಅಂತ ಕಾರು ಹತ್ತಿ ಕೂತರೆ, ಕಲ್ಯಾಣ ಮಂಟಪ ತಲುಪುವ ಹೊತ್ತಿಗೆ ಮಗುವಿನ ನಾಮಕರಣ ಬಂದಿರುತ್ತದೆ.

ಇದು ಬೆಂಗಳೂರಿನ ಸಂಚಾರಿ ದಟ್ಟಣೆಯ ಕುರಿತಾಗಿ ಇರುವ ಒಂದು ಜೋಕು. ಕೊಂಚ ಉತ್ಪ್ತ್ರೇಕ್ಷೆ ಎನಿಸಿದರೂ ಬೆಳಗಿನ ಸಂಚಾರದಲ್ಲಿ ವಾಹನಗಳಲ್ಲಿ ಕುಳಿತವರಿಗೆ ಈ ಅನುಭವ ಆಗುವುದು ಸತ್ಯ. ಮಿತಿಮೀರಿದ ಜನದಟ್ಟಣೆ, ವಾಹನ ದಟ್ಟಣೆ ಇದಕ್ಕೆ ನೀಡಿರುವ ಕೊಡುಗೆಯೂ ಅಪಾರ ಎಂಬುದೂ ಅಷ್ಟೇ ಕಟುಸತ್ಯ.

ನಗರದಲ್ಲಿನ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಆಗಿಂದಾಗ್ಗೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಲೇ ಇವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಲಿರೆಡಿಮೇಡ್ ಅಂಡರ್ಪಾಸ್ಳಿಗಳು. ಆರ್ಸಿ ಪ್ರಿಕ್ಯಾಸ್ಟಿಂಗ್ ಮಾಡ್ಯುಲಾರ್ಳಿ ತಂತ್ರಜ್ಞಾನ ಬಳಸಿ ಕೇವಲ 72 ಗಂಟೆಗಳ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಇವುಗಳನ್ನು ನಿರ್ಮಿಸಬಹುದು. ಒಂದುವೇಳೆ ಇವು ಅಪ್ರಸ್ತುತ ಎಂಬ ಭಾವನೆ ಬಂದರೆ ಸ್ಥಳಾಂತರಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಈಗಾಗಲೇ ನಗರದ 28 ಜಂಕ್ಷನ್‌ಗಳಲ್ಲಿ ಇಂಥ ಸುರಂಗಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಲಾರಿ, ಬಸ್, ಟ್ಯಾಂಕರ್‌ಗಳೂ ಸೇರಿದಂತೆ ಎಲ್ಲ ವಾಹನಗಳೂ ಇದರ ಮೂಲಕ ಸಂಚರಿಸಬಹುದು ಎಂದು ತಿಳಿದುಬಂದಿದೆ.
ಮತ್ತಷ್ಟು
ಅಂತಾರಾಷ್ಟ್ತ್ರೀಯ ವಿಮಾನನಿಲ್ದಾಣಕ್ಕೆ ರಸ್ತೆಸೌಲಭ್ಯ
ಸರ್ಕಾರದ ಮುಖ್ಯ ಕಾರ್ಯದರ್ಶಿ ಬದಲಾವಣೆ
ಹೊಸ ರೂಪು ತಾಳಿದ ಉಡುಪಿ ಶ್ರೀಕೃಷ್ಣ ಪರ್ಯಾಯ ವಿವಾದ
ಜೆಡಿಯುನತ್ತ ಪ್ರಕಾಶ್ ಚಿತ್ತ
ರಾಷ್ಟ್ತ್ರಪತಿ ಆಡಳಿತವಿದ್ದರೂ ವಿಧಾನಪರಿಷತ್ ಅಧಿವೇಶನ
ಪುತ್ತಿಗೆ ಶ್ರೀಗಳ ಶ್ರೀಕೃಷ್ಣ ಪೂಜೆ ಶಾಸ್ತ್ತ್ರೀಯ ದೃಷ್ಟಿಯಿಂದ ನಿಷಿದ್ಧ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com