ಪ್ರಕರಣದ ವಿಚಾರಣೆಯ ವಿಳಂಬದಿಂದ ಆಕ್ರೋಶಿತಗೊಂಡ ವಿಚಾರಣಾಧೀನ ಆರೋಪಿಯೊಬ್ಬ ನ್ಯಾಯಾಧೀಶರತ್ತಲೇ ಚಪ್ಪಲಿ ತೂರಿದ ಘಟನೆ ಶನಿವಾರ ನಡೆದಿದೆ.
ನಗರದ ಡಬಲ್ ರೋಡ್ ಸಮೀಪದ ಪ್ರಧಾನ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಹಾರದ ನಂದಲಾಲ್ ಎಂಬಾತ ಆಕ್ರೋಶಿತಗೊಂಡು, ನ್ಯಾಯಾಧೀಶರಾದ ಮುಚ್ಚಂಡಿ ಅವರತ್ತ ಚಪ್ಪಲಿ ಎಸೆದಿದ್ದ.
ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸದೆ ವಿಳಂಬವಾಗುತ್ತಿರುವುದರಿಂದ ಅಸಮಾಧಾನಗೊಂಡ ನಂದಲಾಲ್ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದ. ಆದರೆ ಚಪ್ಪಲಿ ನ್ಯಾಯಾಧೀಶರಿಗೆ ತಗುಲದೇ ಕೆಳಗೆ ಬಿದ್ದಿತ್ತು. ಚಪ್ಪಲಿ ನ್ಯಾಯಾಧೀಶರಿಗೆ ತಗುಲದೇ |