ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನ್ಯಾಯಾಧೀಶರಿಗೆ ಚಪ್ಪಲಿ ತೂರಿದ ಆರೋಪಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಧೀಶರಿಗೆ ಚಪ್ಪಲಿ ತೂರಿದ ಆರೋಪಿ!
ಪ್ರಕರಣದ ವಿಚಾರಣೆಯ ವಿಳಂಬದಿಂದ ಆಕ್ರೋಶಿತಗೊಂಡ ವಿಚಾರಣಾಧೀನ ಆರೋಪಿಯೊಬ್ಬ ನ್ಯಾಯಾಧೀಶರತ್ತಲೇ ಚಪ್ಪಲಿ ತೂರಿದ ಘಟನೆ ಶನಿವಾರ ನಡೆದಿದೆ.

ನಗರದ ಡಬಲ್ ರೋಡ್ ಸಮೀಪದ ಪ್ರಧಾನ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಹಾರದ ನಂದಲಾಲ್ ಎಂಬಾತ ಆಕ್ರೋಶಿತಗೊಂಡು, ನ್ಯಾಯಾಧೀಶರಾದ ಮುಚ್ಚಂಡಿ ಅವರತ್ತ ಚಪ್ಪಲಿ ಎಸೆದಿದ್ದ.

ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸದೆ ವಿಳಂಬವಾಗುತ್ತಿರುವುದರಿಂದ ಅಸಮಾಧಾನಗೊಂಡ ನಂದಲಾಲ್ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದ. ಆದರೆ ಚಪ್ಪಲಿ ನ್ಯಾಯಾಧೀಶರಿಗೆ ತಗುಲದೇ ಕೆಳಗೆ ಬಿದ್ದಿತ್ತು. ಚಪ್ಪಲಿ ನ್ಯಾಯಾಧೀಶರಿಗೆ ತಗುಲದೇ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದ್ದು ಬಿಜೆಪಿ ಸಾಧನೆ: ಉಗ್ರಪ್ಪ
ಶ್ರೀರಾಮುಲು ಪುತ್ರನ ಮದುವೆ ಖರ್ಚು 20ಕೋಟಿ!
ಭಗ್ನ ಪ್ರೇಮಿಯಿಂದ ಸಹೋದ್ಯೋಗಿ ಯುವತಿಯ ಕೊಲೆ
ಮಂಗಳೂರು: ಕೋಮುದ್ವೇಷಕ್ಕೆ ಯುವಕ ಬಲಿ
ಅಂತಾರಾಜ್ಯ ಕಳ್ಳರ ಸೆರೆ: 60ವಾಹನ ವಶ
ಸಂಘರ್ಷ ಬೇಡ;ಕಾಂಗ್ರೆಸ್ ಸಚಿವರಿಗೆ ಸಿಎಂ ಕಿವಿಮಾತು