ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಕ್ಕಳಿಗೆ ಕುದುರೆ ಕೊಟ್ಟ ಡಾ.ಕಲಾಂ
ಮಕ್ಕಳು ಅಜ್ಜನ ಬೆನ್ನೇರಿ` ಕುದುರೆ ಸವಾರಿ ಆಟವಾಡುವುದು' ಸಾಮಾನ್ಯ. ಆದರೆ ಮಕ್ಕಳಿಗೆ ನಿಜವಾದ ಕುದುರೇ ಸಿಕ್ಕರೆ? ಮಕ್ಕಳ ಪ್ರೀತಿಯ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಇಲ್ಲಿನ ಮಕ್ಕಳಿಗೆ ಕುದುರೆಗಳನ್ನು ಉಡುಗೊರೆ ನೀಡಿದ್ದಾರೆ!

ತಿರುವನಂತಪುರದ ಮಾನಸಿಕ ಭಿನ್ನಸಾಮರ್ಥ್ಯ (ಬುದ್ಧಿಮಾಂದ್ಯ)ದ ಮಕ್ಕಳ ಅನಾಥಾಶ್ರಮಕ್ಕೆ ರಾಷ್ಟರಪತಿಯವರು ಈ ಕೊಡುಗೆ ನೀಡಿದ್ದಾರೆ. ಮಕ್ಕಳಿಗೂ ರಾಷ್ಟ್ಪಪತಿ ಕಲಾಂ ಅಂದರೆ ಅಚ್ಚುಮೆಚ್ಚು, ಅವರ ಬಳಕೆಗಾಗಿ ಈ ಕುದುರೆಗಳು.

ಕ್ರಿಶ್ಚನ್ ಸಂಸ್ಥೆಗಳು ನಡೆಸುವ ಈ ಅನಾಥಾಶ್ರಮಕ್ಕೆ ಕುದುರೆಗಳ ಕೊಡುಗೆ ವಿನೂನತನವಾದುದು. ಕುದುರೆಗಳು ಇದೀಗ ಇಲ್ಲಿನ ಮಕ್ಕಳ ಕುತೂಹಲದ ವಿಷಯವಾಗಿವೆ. ಅವರೂ ಈಗ ಕುದುರೆ ಸವಾರಿ ಮಾಡುತ್ತಿದ್ದಾರೆ, ನಿಜವಾದ ಕುದುರೆಯನ್ನೇರಿ ಎಂಬುದು ವಿಶೇಷ.
ಮತ್ತಷ್ಟು
ಯುಪಿಎನಿಂದ ಫೋನ್ ಕರೆ ಕದ್ದಾಲಿಕೆ -ಸುಷ್ಮಾ ಸ್ವರಾಜ್
ರಾಷ್ಟ್ರಪತಿ ಕಲಾಂರಿಗೆ ಕಿಂಗ್ ಚಾರ್ಲ್ಸ್ II ಪದಕದ ಗೌರವ
ಭಾರೀ ಜನಸ್ತೋಮ, ಅಮರ್‌ನಾಥ್ ಯಾತ್ರೆಗೆ ತಡೆ
ನಕ್ಸಲೀಯರಿಂದ ಸ್ಪೋಟಕ ಬಳಕೆ: ಧ್ವಂಸ
ಉಪರಾಷ್ಟ್ರಪತಿಗೆ ಜನಮನ್ನಣೆ ಅಗತ್ಯ : ಕಾರಟ್
ಅಸ್ಸಾಂ: ಎಫ್‌ಸಿಐ ನಿರ್ದೇಶಕ ಸಾವು ಶಂಕೆ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com